Wednesday, 19 April 2017

ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ “ಹಸಿರೇ ನಮ್ಮ ಉಸಿರು”

ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ “ಹಸಿರೇ ನಮ್ಮ ಉಸಿರು”



ಚಾಮರಾಜನಗರದ ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ದಿನಾಂಕ 30-04-2017 ರಂದು   “ಹಸಿರೇ ನಮ್ಮ ಉಸಿರು”ಎಂಬ ಹೆಸರಿನಡಿ ಗಿಡ ನೆಡುವ  ಕಾರ್ಯಕ್ರಮ ಮಾಡಲು ಇಚ್ಚಿಸಿದ್ದು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಬಂದು ಈ ಪುಟ್ಟ ಕಾರ್ಯಕ್ರಮಕ್ಕೆ ತಾವು ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ.
 _______________________________________________________________________________

*ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮಲ್ಲೇಶ್. ಪಿ, ಅವರ ಬಳಿ ನೊಂದಾಯಿಸಿಕೊಳ್ಳಿ*
                                                                                          ಸುದ್ದಿ ಪ್ರಕಟ. ಎಸ್.ವೀರಭದ್ರಸ್ವಾಮಿ
_________________________________________________________________________________

ಇಂದ,
ಮಲ್ಲೇಶ್. ಪಿ, 
(ನೇತೃತ್ವ) ಹಳೆ ವಿದ್ಯಾರ್ಥಿಗಳ ಸಂಘ
ಸಿ.ಆರ್.ಬಿ.ಪಿ.ಶಾಲೆ. ಚಾಮರಾಜನಗರ
9008881956

1 comment:

  1. ಾಲೆಯ ವಿದ್ಯಾರ್ಥಿ ಗಳು ಶೇರ್ ಮಾಡಿ

    ReplyDelete

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು