Friday, 17 March 2017

ಇಲ್ಲಿ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲ..!

ಇಲ್ಲಿ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲ..! ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ಪರೀಕ್ಷಾ ಕೇಂದ್ರದ 200 ಮೀ ಸುತ್ತಮುತ್ತ ಜೆರಾಕ್ಸ್ ಅಂಗಡಿಯನ್ನು ಜಿಲ್ಲಾದಿಕಾರಿ ಆದೇಶ ಹೊರಡಿಸಿದ್ದರೂ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲದಂತಾಗಿದೆ. ಮಾರ್ಚ್ 9 ರಿಂದ 27 ರವರೆಗೆ ದ್ವಿ.ಪಿ.ಯು.ಪರೀಕ್ಷೆ ನಡೆಯುತ್ತಿದ್ದು ಸದರಿ ಬೆಳಿಗ್ಗೆ 6 ರಿಂದ ಸಂಜೆ 6 ರವಗೆ ನಿಷೇದಾಜ್ಞೆ ಹೊರಡಿಸಿರುವುದರ ಜೊತೆಗೆ ಜೆರಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಮದ್ಯಹ್ನ 2.30 ರವರೆಗೆ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ದ್ವಿ.ಪಿ.ಯು.ಪರೀಕ್ಷೆ ನಡೆಯುವ ಕೇಂದ್ರದ ಸುತ್ತಮುತ್ತ ಎಗ್ಗಿಲ್ಲದೆ ಅಂಗಡಿ ತೆರೆದುಕೊಂಡಿದ್ದು ಚಾಮರಜನಗರ ಜಿಲ್ಲಾ ಪರೀಕ್ಷಾ ಮೇಲ್ವಿಚಾರಕರು, ಉಪನಿರ್ದೇಶಕರ ಕಣ್ಣಿಗೆ ಇದು ಕಾಣದೇ ಇರುವುದು ವಿಪರ್ಯಾಸವಾಗಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆ ಅದಿಕಾರಿಗಳಿರಲಿ ಜಿಲ್ಲಾದಿಕಾರಿ ಹೊರಡಿಸಿದ ಆದೇಶ ಆದೇಶವಾಗಿ ಉಳಿಯಿತೇ ಹೊರತು ಅದು ಜಾರಿಗೆ ಬರದೆ ಕವಡೆP ಕಾಸಿಗೆ ಬೆಲೆಯಿಲ್ಲದಂತಾಗಿದೆ ಎಂದರೆ ತಪ್ಪಾಗಲಾರದು.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು