Wednesday, 29 March 2017

ಯೂ.ಟಿ.ಖಾದರ್ ಮೇಲೆ ಎಫ್ .ಐ.ಆರ್. ಹಣ ನೀಡಿ ಆಮೀಷ ಆರೋಪ

ಸಚಿವ ಯೂ.ಟಿ.ಖಾದರ್ ಮೇಲೆ ಎಫ್ .ಐ.ಆರ್, ಹಣ ನೀಡಿ ಆಮೀಷ ಆರೋಪ: 

             ವರದಿ; ರಾಮಸಮುದ್ರ  ಎಸ್.ವೀರಭದ್ರಸ್ವಾಮಿ




ಚಾಮರಾಜನಗರ : ವ್ಯಕ್ತಿಯೊಬ್ಬರಿಗೆ . ಹಣ ನೀಡಿ ಆಮೀಷ ಒಡ್ಡಿದ  ಆರೋಪ ಮೇರೆಗೆ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಖಾತೆ ಸಚಿವ ಯೂ.ಟಿ.ಖಾದರ್ ಮೇಲೆ  ಚುನಾವಣಾದಿಕಾರಿಗಳು  ಎಫ್ .ಐ.ಆರ್. ದಾಖಲು ಮಾಡಿದ್ದಾರೆ.
ಇದೇ 27 ರಂದು ಗುಂಡ್ಲುಪೇಟೆಯಲ್ಲಿ ಮತಯಾಚನೆ ಸಂದರ್ಭ ವ್ಯಕ್ತಿಯೊಬ್ಬರಿಗೆ . ಹಣ ನೀಡಿ ಆಮೀಷ ಒಡ್ಡಿರುವುದು ಹಾಗೂ ಚಾಲಕ ಹಣ ನೀಡುತ್ತಿರುವುದು ಮಾದ್ಯಮಗಳಲ್ಲಿ ಪ್ರಸಾರವಾಧ ಹಿನ್ನಲೆಯಲ್ಲಿ ಕೆ.ಜಿ.ಎಸ್.ಸಿ128/17 ರಂತೆ ನೋಂದಣಿ ಮಾಡಿಕೊಂಡು ಘನ ನ್ಯಾಯಾಲಯದ  ಅನುಮತಿ ಮೇರೆಗೆ ಠಾ.ನಂ.145/17 ಕಲಂ171(ಬಿ)(ಸಿ)(ಇ)(ಎಫ್) ಅಡಿಪ್ರಥಮ ವರದಿ ದಾಖಲಸಿರಲಾಗುತ್ತದೆ. ಈ ಸಂಬಂದ ನಿವಾಸಿ ಸುರೇಶ್ ಎಂಬುವವರು ದೂರು ಅರ್ಜಿ ಸಲ್ಲಿಸಿದ್ದರು.
*********************************************************************

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು