Wednesday, 8 March 2017
ಪಿ.ಯು ಪರೀಕ್ಷೆ..ಕೊಠಡಿ ಪಕ್ಕದಲ್ಲೆ ಪುಸ್ತಕ... .. ನೋಡಿ...
ಪಿ.ಯು.ಪರೀಕ್ಷೆ, ಕೊಠಡಿ ಪಕ್ಕದಲ್ಲೆ ಪುಸ್ತಕವಿರುವ ಬ್ಯಾಗ್, ಕರೆ ಬಂದರೆ ಮೊಬೈಲ್ ಅಲ್ಲಿ ಸಾಂಗ್.!
ಇಲ್ಲಿ 100 ಮೀಟರ್ ಅಂತರಕ್ಕೆ ಬೆಲೆಯೇ ಇಲ್ಲ
ವರದಿ: ರಾಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಇಂದಿನಂದ ಪ್ರಾರಂಭವಾದ ದ್ವಿ.ಪಿ.ಯು ಪರೀಕ್ಷೇ ಯಾವುದೇ ಸಮಸ್ಯೆಯಾಗದೇ ನಿರ್ವಿಘ್ನವಾಗಿ ನಡೆಯುತ್ತಿದ್ದರೆ ಕೆಲವೊಂದು ಕೇಂದ್ರದಲ್ಲಿ ಪಕ್ಕದಲ್ಲಿಯೇ ಪುಸ್ತಕಗಳನ್ನು ಇಟ್ಟ ಬ್ಯಾಗ್ನ್ನು ದೂರವಿಡದೇ ಜಾಗೃತ ದಳದವರ ಪಕ್ಕದಲ್ಲಿಯೇ ಇಟ್ಟಿರುವುದು ವಿಪರ್ಯಾಸವಾಗಿದೆ.
ರಾಜ್ಯಾದಾದಂತ್ಯ ಕಳೆದ ಭಾರೀ ಸೋರಿಕೆ ಆತಂಕ ಸೃಷ್ಟಿ ಮಾಡಿದ್ದರ ಹಿಂದೆ ಈ ಭಾರಿ ಕಟ್ಟು ನಿಟ್ಟಾಗಿ ರಾಜ್ಯ ಪದವಿ ಪೂರ್ವ ಕಾಲೇಜು ಉಪನಿರ್ದೇಶಕಿ ಶಿಖಾ ಅವರು ನಿಯಮಗಳನ್ನು ತರುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ.
ಚಾಮರಾಜನಗರ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರ ಮೊಬೈಲ್ ರಿಂಗಣಿಸುವುದರ ಬಗ್ಗೆ ದೂರು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಆ ಸ್ಥಳದಲ್ಲಿ ಕೊಠಡಿ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದೆಂದು ಉದ್ದೇಶದಿಂದ ಮಾತನಾಡದೇ ಮೇಲಾದಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಮೊಬೇಲ್ ಅನ್ನು ನಮಗೆ ತಿಳಿದ ಪ್ರಕಾರ ಜಾಗೃತದಳದ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿ, ನೂಡಲ್ ಅದಿಕಾರಿ,ಉಪನಿರ್ದೇಶಕರು ಸೇರಿದಂತೆ ಇಡಬಹುದೇ ಹೊರತು ಕೊಠಡಿ ಮೇಲ್ವಿಚಾರಕರು, ವಿದ್ಯಾರ್ಥಿಗಳು ಕೊಂಡ್ಯೋಯ್ಯುವಂತಿಲ್ಲ ಎಂಬುದು ನಮಗೆ ತಿಳಿದಿದ್ದಾಗಿದೆ.
ಪರೀಕ್ಷಾ ಜವಬ್ದಾರಿ ಹೋತ್ತ ಕೊಠಡಿ ಮೇಲ್ವಿಚಾರಕರೆಲ್ಲರೂ ತಮ್ಮ ತಮ್ಮ ಮೊಬೈಲ್ ಅನ್ನು ಮುಖ್ಯ ಮೇಲ್ವಿಚಾರಕರ ಬಳಿ ಇಟ್ಟು ಹೋಗಬೇಕು ಆದರೆ ಕೆಲವುಕೇಂದ್ರಗಳಲ್ಲಿ ಈ ಯಾವ ಪ್ರಕ್ರಿಯೆಯೂನಡೆಯುತ್ತಿಲ್ಲ ಎಂಬುದು ಗಂಬೀರ ಆರೋಪವಾಗಿದೆ.
ಒಂದು ಕಡೆ ಪರೀಕ್ಷೇ ಪ್ರಾರಂಬವಾದ ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಜಿಲ್ಲಾಡಳಿತಭವನದಲ್ಲಿರುವ ಖಜಾನೆಯಿಂದ ಪ್ರಶ್ನೆಪತಿಕೆಗಳನ್ನು ಹೊತ್ತ 8 ಕ್ಕೂ ಹೆಚ್ಚು ವಾಹನಗಳು ಯಶಶ್ವಿಯಾಗಿ ತಲುಪಿಸಿ ತಮ್ಮ ಕಾರ್ಯವೈಖರಿಯನ್ನು ಅಪರ ಜಿಲ್ಲಾದಿಕಾರಿ ಗಾಯತ್ರಿ, ಉಪನಿರ್ದೇಶಕಿ ರಜನಿ ಎಸ್ ಮಲಕಿ ಅವರು ಮಾಡಿ ಮುಗಿಸಿದ್ದಾರೆ.
ಅದರಂತೆ ಕೇಂದ್ರದ ಕೊಠಡಿ, ಮೇಲ್ವಿಚಾರಕರ ಮೊಬೈಲ್ಗಳಿಗೆ ಸಾದ್ಯವಾದಷ್ಟು ಕಡಿವಾಣವಾಗಬೇಕಾಗಿದೆ.ಎಂದು ವರದಿ ಮಾಡಿತ್ತು ತದ ನಂತರ ರಾಯಚೂರಿನ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಮತ್ತಷ್ಟು ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಸುತ್ತೋಲೆಯನ್ನೆ ಹೊರಡಿಸಿದ್ದಾರೆ
*********************************************************************
Subscribe to:
Post Comments (Atom)
ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?
ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ ಚಾಮರಾಜನಗ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...




No comments:
Post a Comment