Thursday, 9 March 2017

ಹೆಸರು ದುರ್ಬಳಕೆ. ದಂಡ ಹಾಕುವಾಗ ನನ್ನ ಹೆಸರು ಬಂದರೆ ಹಾಕುವ ದಂಡಕ್ಕಿಂತ ದುಪ್ಪಟ್ಟು ದಂಡ ಹಾಕಿ ಆರಕ್ಷಕ ಬಂದುಗಳೇ,

ಹೆಸರು ದುರ್ಬಳಕೆ. ದಂಡ ಹಾಕುವಾಗ ನನ್ನ ಹೆಸರು ಬಂದರೆ ಹಾಕುವ ದಂಡಕ್ಕಿಂತ ದುಪ್ಪಟ್ಟು ದಂಡ ಹಾಕಿ ಆರಕ್ಷಕ ಬಂದುಗಳೇ, ಚಾಮರಾಜನಗರ ಪ್ರಿಯ ಆರಕ್ಷಕ / ಸಂಚಾರ ಠಾಣೆ ಆರಕ್ಷಕ ಬಂಧುಗಳೇ, ಕಾನೂನು ಎಲ್ಲರಿಗೂ ಒಂದೇ, ಇತ್ತೀಚೆಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಕೆಲವು ಆದೇಶಗಳನ್ನು ಪಾಲಿಸಲೇಬೇಕಾದುದ್ದು ನಮ್ಮ ಹಕ್ಕು ಮತ್ತು ಕರ್ತವ್ಯಗಳಲ್ಲಿ ಒಂದು. ಕೆಲವರು ಮಾಡಿದ ತಪ್ಪಿಗೆ ದಂಡ ಕಟ್ಟಲಾಗದೆ ಶಾಸಕರು ಸಂಸದರಿಂದಲೂ ಕರೆ ಮಾಡಿಸಿ ವಾಹನ ಬಿಡುಗಡೆ ಮಾಢುವಂತೆ ಆರಕ್ಷಕರಿಗೆ ಸೂಚಿಸುತ್ತಿರುವುದು ಕೇಳಿಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಕೆಲವೆಡೆ ನನ್ನ ಹೆಸರು ಹೇಳಿ ವಾಹನ ಬಿಡುಗಡೆ ಮಾಡಿಸಿಕೊಂಡಿರುವಂತಹ ಮಾಹಿತಿಯೂ ಲಭ್ಯವಾಗಿದ್ದು , ನನ್ನ ಬಳಿ ನನ್ನ ಹೆಸರಿನಲ್ಲಿ ಯಾವುದೇ ದ್ವಿ ಚಕ್ರ ವಾಹನವಿಲ್ಲ. ಅಂತಹದರಲ್ಲಿ ಯಾರಾದರೂ ನನ್ನ ಹೆಸರು ಹೇಳಿದರೆ ದಯಮಾಡಿ ಸರ್ಕಾರ ಶುಲ್ಕಕ್ಕಿಂತ ದುಪ್ಪುಟ್ಟು ಹಾಕುವಂತೆ ಮನವಿ ಮಾಡುತ್ತೇವೆ. ಎಸ್.ವೀರಭದ್ರಸ್ವಾಮಿ,(ಜಿನ್ಯೂಸ್.5,ವರದಿಗಾರರು) ಫೋ-9480030980 , ಚಾಮರಾಜನಗರ ******************************************************************************************************************

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು