Saturday, 9 January 2021

ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ! *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*


ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ! 
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಚಲಿಸುತ್ತಿದ್ದ ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ೨೦೯ ಅಲ್ಲಿ ನಡೆದಿದೆ.
 *ಮೃತರು ಬ್ಯಾಡ್ ಮೂಡ್ಲು ಗ್ರಾಮದ ಮಣಿ (೨೮) ಹಾಗೂ ಹೊಂಗನೂರು ಗ್ರಾಮದ ನಟರಾಜು (೨೫) ಎಂದು ತಿಳಿದುಬಂದಿದೆ.
 *ಸವಾರರಿಬ್ಬರು ಊರಿಗೆ ಹೋಗುವಾಗ ಸತ್ತಿ ರಸ್ತೆಯಲ್ಲಿರೊ ಎಚ್‌‌.ಪಿ.ಪೆಟ್ರೊಲ್ ಬಂಕ್ ಸಮೀಪವಿರೊ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
 *ಸ್ಥಳಕ್ಕೆ ಎಸ್ಪಿ ದಿವ್ಯ,
ಹೆಚ್ಚುವರಿ ಪೊಲೀಸ್ ವರೀಷ್ಟಾದಿಕಾರಿ ಅನಿತಾ ಹದ್ದಣ್ಣನ್ನವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಚಾರ ಠಾಣೆ& ಪಟ್ಟಣಠಾಣಾ ಸಿಬ್ಬಂದಿಗಳು ಹಾಜರಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. 
*ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ





 

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು