Friday, 28 August 2015




ಚಾಮರಾಜನಗರದ ಹರದನಹಳ್ಳಿ ಸಮೀಪ ಆಕಸ್ಮಿಕವಾಗಿ ಈಚರ್ ವಾಹನ ಪಲ್ಟಿಯಾದ ಪರಿಣಾಮ ಇಬ್ಬರಿಗೆ ತೀವ್ರವಾದ ಘಟನೆ ಜರುಗಿದೆ.ಪಿರಿಯಪಟ್ಟಣದ ಅಂಬಾಲಾರೆ ಗ್ರಾಮದ ತ್ರಿನೇಶ್. ಹುಣಸೂರು ತಾಲ್ಲೂಕಿನ ಕಾಮಗುಂಡನಹಳ್ಳಿಯ ರಂಗಸ್ವಾಮಿ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮ್ೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.ವಾಹನ ಚಾಮರಾಜನಗರ ಕಡೆಯಿಂದ ಕೋಯಮ್ಮತ್ತುರಿಗೆ ತರಳುತ್ತಿದ್ದಾಗ ಮಾರ್ಗಮದ್ಯೆ ಹರದನಹಳ್ಳಿ ಗ್ರಾಮದ ತಿರುವಿನಲ್ಲಿನಡೆದಿದೆ.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು